Moving text

Mandya District Police
ಪತ್ರಿಕಾ ಪ್ರಕಟಣೆ

      ರಾಷ್ಟ್ರಪತಿ ಪದಕ ಪಡೆದಿರುವ ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಯ ಗುಪ್ತ ಶಾಖೆಯ ಪಿಎಸ್‍ಐ ಶ್ರೀ ಎನ್.ರಾಮಣ್ಣ ರವರಿಗೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ದಿನಾಂಕ: 06-10-2017 ರಂದು ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಯಿತು.

No comments:

Post a Comment