Moving text

Mandya District Police
ಪತ್ರಿಕಾ ಪ್ರಕಟಣೆ

2017ನೇ ಸಾಲಿನ ಮೈಸೂರು ದಸರಾ ಮಹೋತ್ಸವದ ಸಂಬಂಧ ಸಮೂಹ ವಾದ್ಯ ವೃಂದದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮಂಡ್ಯ ಜಿಲ್ಲೆಯ ಪೊಲೀಸ್ ವಾದ್ಯ ವೃಂದದ ತಂಡವನ್ನು ಮೈಸೂರಿಗೆ ನಿಯೋಜಿಸಿ ಕಳುಹಿಸಲಾಗಿದ್ದು, ದಿ:19-09-2017 ರಂದು ನಡೆದ ಸಮೂಹ ವಾದ್ಯ-ವೃಂದ ಸ್ವರ್ಧೆಯಲ್ಲಿ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾದ್ಯ-ವೃಂದದ ತಂಡವು ಪೈಪ್ ಬ್ಯಾಂಡ್ ನುಡಿಸಿ, ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುದರಿಂದ ಮಾನ್ಯ ಐ.ಜಿ. & ಡಿ.ಜಿ.ಪಿ ಸಾಹೇಬರವರು ಸ್ವರ್ಧೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಪದಕದೊಂದಿಗೆ ತಲಾ ರೂ.365/- ಗಳ ನಗದು ಬಹುಮಾನವನ್ನು ನೀಡಿರುತ್ತಾರೆ. ಈ ಬಗ್ಗೆ ಬಹುಮಾನ ಪಡೆದ ಸಿಬ್ಬಂದಿಯವರನ್ನು ಮಂಡ್ಯ  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪ್ರಶಂಸಿರುತ್ತಾರೆ.
                ಬಹುಮಾನವನ್ನು ಪಡೆದ ಅಧಿಕಾರಿ/ ಸಿಬ್ಬಂದಿರವರುಗಳ ವಿವರಃ-
ಕ್ರ.ಸಂ   ಹೆಸರು   ಪದನಾಮ
1.         ರುಕ್ಮಾಂಗದ,  ಎಆರ್‍ಎಸ್‍ಐ
2.         ರಮೇಶ್ ಡಿ,  ಎಆರ್‍ಎಸ್‍ಐ
3.         ಮಹೇಶ ಕೆ.ಎಂ.,  ಎಹೆಚ್‍ಸಿ-06
4.         ಶಿವಣ್ಣ,  ಎಹೆಚ್‍ಸಿ-87
5.         ಸಿದ್ದಶೆಟ್ಟಿ,  ಎಹೆಚ್‍ಸಿ-102
6.         ಗುರುರಾಜು,  ಎಹೆಚ್‍ಸಿ-109
7.         ಬೀರೇಶ,  ಎಪಿಸಿ-67
8.         ಶಿವಕುಮಾರ್,  ಎಪಿಸಿ-174
9.         ಕೃಷ್ಣ ಹೆಚ್.ಜಿ.,  ಎಪಿಸಿ-169
10.       ಚಂದನ್‍ಕುಮಾರ್,  ಎಪಿಸಿ-270
11.       ಚಂದ್ರು ಸಿ.ಎಂ.,  ಎಪಿಸಿ-275
12.       ನಂದೀಶ್,  ಎಪಿಸಿ-277

No comments:

Post a Comment