Moving text

Mandya District Police

Raid on 01-06-2011

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 223/11 ಕಲಂ 87 ಕೆ.ಪಿ. ಆಕ್ಟ್

ದಿನಾಂಕ 31-05-11 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಮಂಡ್ಯ ನಗರದಲ್ಲಿ ರೌಂಡ್ಸ್ ನಲ್ಲಿರುವಾಗ ಪಿರ್ಯಾದಿ ಶ್ರೀ ಚನ್ನಬಸವಣ್ಣ ಎಸ್.ಎಲ್ ಡಿ.ವೈಎಸ್.ಪಿ ಮಂಡ್ಯ ಉಪ-ವಿಭಾಗ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಹನಕೆರೆ ಗ್ರಾಮದ ಈಶ್ವೆರ ದೇವಸ್ಥಾನದ ಕೆರೆ ಬಳಿ ಇರುವ ಹುಣೆಸೆ ಮರದ ಕೆಳಗಡೆ ಸುಮಾರು 8-10 ಜನರು ಪ್ಲಾಸ್ಟೀಕ್ ಥಾಟನ್ನು ಹಾಸಿಕೊಂಡು ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟವಾಡುತ್ತಿದ್ದಾರೆದು ಬಂದು ಖಚಿತ ಮಾಹಿತಿಯ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಆರೋಪಿಗಳಾದ ಹೆಚ್.ಟಿ. ರವೀಂದ್ರ ಮತ್ತು ಇತರೆ 10 ಜನರನ್ನು ಮತ್ತು 18.800 ರೂ ನಗದು, ಒಂದು ಚಿನ್ನದ ಉಂಗುರ. 3 ವಾಚ್ ಗಳು, 3 ಮೋಟಾರ್ ಸೈಕಲ್ ಕಳನ್ನು ವಶಕ್ಕೆ ತೆಗೆದು ಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತೆ

No comments:

Post a Comment